Tuesday, June 22, 2010
ಕರ್ನಾಟಕದ ಗೃಹ ಮಂತ್ರಿಗೊಂದು ಪತ್ರ.
ನಕ್ಸಲರೆಂದರೆ ಕಾಡಿನಲ್ಲಿದ್ದು ಬಂದೂಕು ಹಿಡಿದಿರುವವರು ಮಾತ್ರ ಎಂದು ತಿಳಿದವರಿಂದ ಮಾತ್ರ ಈ ರೀತಿಯ ಹೇಳಿಕೆ ಬರಲು ಸಾಧ್ಯ. ಹೌದು , ಬಹಳಷ್ಟು ಜನ ಪ್ರಮುಖ ನಾಯಕರ ಬಂಧನದಿಂದ ರಾಜ್ಯದಲ್ಲಿ ನಕ್ಸಲರ ಸಂಖ್ಯೆ ಕ್ಷೀಣಿಸಿದೆ. ಆದರೆ ಕರ್ನಾಟಕ 'ನಕ್ಸಲ್ ಮುಕ್ತ'ರಾಜ್ಯವಾ?.
ಮೊದಲನೆಯದಾಗಿ ನಕ್ಸಲ್ ಚಳುವಳಿ ಭಾರತದಾದ್ಯಂತ ವ್ಯಾಪಿಸಲು ಮೂಲ ಕಾರಣ ದೇಶದ ಆಡಳಿತದಲ್ಲಿನ ಲೋಪದೋಷಗಳು, ರಾಜ್ಯಕ್ಕೂ ಅದು ಅನ್ವಯವಾಗುತ್ತೆ. ಒಂದೊಮ್ಮೆ ನಕ್ಸಲ್ ಹೋರಾಟ ಸಂಪೂರ್ಣವಾಗಿ ನಿಲ್ಲಬೇಕಾದರೆ ಸರಕಾರಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕು. ಆದರೆ ಅದು ಆಗುತ್ತಿದೆಯೇ? ಕರ್ನಾಟಕದ ಉದಾಹರಣೆಯನ್ನೇ , ಅದರಲ್ಲೂ ಕೇವಲ ಈಗಿನ ಸರಕಾರದ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಬಿ.ಜೆ.ಪಿ. ಸರಕಾರ ಅಧಿಕಾರಕ್ಕೆ ಬಂದ ನಂತರ ಕೊಟ್ಟಿರುವ ಆಡಳಿತ ಜನರಲ್ಲಿ ಭರವಸೆ ಮೂಡಿಸುವ ಹಾಗಿದೆಯಾ? ಗಣಿ ಮಾಫಿಯಾದವರ ಅಟ್ಟಹಾಸ , ಮಂತ್ರಿಗಳ ಭ್ರಷ್ಟಾಚಾರ, ಹಾದರ, ಕೋಮುಗಲಭೆಗಳು, ಎಲ್ಲಾ ಕೋಮಿನ ಮೂಲಭೂತವಾದಿಗಳ ಅಟ್ಟಹಾಸ, ಉತ್ತರ ಕರ್ನಾಟಕದಲ್ಲಾದ ಪ್ರವಾಹ ಸಂತ್ರಸ್ತರಿಗೆ ಎಲ್ಲಾ ಪಕ್ಷದವರು ಮಾಡಿದ ಮಾಡುತ್ತಿರುವ ಮೋಸ - ಜನರು ಈ ಕಾರಣಕ್ಕಾಗಿ 'ಪ್ರಜಾ ಪ್ರಭುತ್ವದಲ್ಲಿ' ನಂಬಿಕೆ ಇಡಬೇಕಾ? ಅಲ್ಲಿಗೂ ಜನರು ಸರಕಾರಕ್ಕೆ ಬೆಂಬಲ ಕೊಡುವಂತೆ ಇದ್ದಾರೆ ಎಂಬುದಕ್ಕೆ ಕಾರಣ ಅವರಿಗೆ ಮತ್ಯಾವ ಪರ್ಯಾವವೂ ಕಾಣದಿರುವುದೇ ಆಗಿದೆ.
ಸದ್ಯದ ಮಟ್ಟಿಗೆ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಹಿನ್ನೆಡೆ ಅನುಭವಿಸಿರಬಹುದು. ಆದರೆ ರಾಜ್ಯದ ಜನರಿಗೆ ಒಂದು ಸಂದೇಶ ಮುಟ್ಟಿದೆ. ನಮ್ಮನ್ನು ಸರಕಾರ ನಿರ್ಲ್ಯಕ್ಷಿಸುತ್ತಿದ್ದಾಗ ನಕ್ಸಲ್ ಚಳುವಳಿ ಮಾತ್ರ ನಮ್ಮ ಸಮಸ್ಯೆಗಳಿಗೆ ಉತ್ತರವಾಗಬಲ್ಲದು ಎಂದು. ಇದು ಮಲೆನಾಡಿನಲ್ಲಿ ನಕ್ಸಲರಿಗೆ ಸಿಕ್ಕ ಗೆಲುವು. ಸರಕಾರದ ಅಧಿಕಾರಿಗಳೇ ಹೇಳಿರುವಂತೆ ಕೆಲವು ಉತ್ತಮ ಅಧಿಕಾರಿಗಳ ನೆರವಿನಿಂದ ಮಲೆನಾಡಿನಲ್ಲಿ ನಕ್ಸಲ್ ಪ್ರಭಾವ ತಗ್ಗಿದೆಯಂತೆ. ಅಲ್ಲಿಗೆ ಉತ್ತಮ ಕೆಲಸ ಮಾಡುವ ಅಧಿಕಾರಿಗಳು ನಮ್ಮ ಜಾಗಕ್ಕೆ ಬರಬೇಕಾದರೆ ಮತ್ತು ಅಧಿಕಾರಿಗಳು ನಮ್ಮ ಪ್ರದೇಶದಲ್ಲಿ ಉತ್ತಮ ಕೆಲಸ ಮಾಡಬೇಕಾದರೆ ಒಂದಷ್ಟು ದಿನಗಳ ಮಟ್ಟಿಗಾದರೂ ಅಲ್ಲಿನ ಜನರು ನಕ್ಸಲ್ ಹೋರಾಟದಲ್ಲಿ ಭಾಗವಹಿಸಬೇಕೆಂದು ಸರಕಾರವೇ ಪರೋಕ್ಷವಾಗಿ ತಿಳಿಸಿದಂತಾಯಿತು.
ಉಳಿದಂತೆ ರಾಜ್ಯದ ಬಹುತೇಕ ಶಾಂತ ರೀತಿಯ ಹೋರಾಟಗಳನ್ನು ರಾಜ್ಯ ಸರಕಾರ ತನ್ನ ಕುತಂತ್ರದಿಂದ, ಅಧಿಕಾರದ ಬಲಪ್ರಯೋಗದಿಂದ ಹತ್ತಿಕ್ಕಿರುವುದನ್ನು ಜನರು ನೋಡಿದ್ದಾರೆ. ಇತ್ತೀಚಿನ ಉದಾಹರಣೆ ಗುಲ್ಬರ್ಗದ ಅಣು ವಿದ್ಯುತ್ ಸ್ಥಾವರ.
ಅಭಿವೃದ್ಧಿಯ ಹೆಸರಿನಲ್ಲಿ ಸಾವಿರಾರು ಎಕರೆಗಳನ್ನು ಕೃಷಿಯೇತರ ಚಟುವಟಿಕೆಗಳಿಗೆ ಕೊಡಲು ಹೊರಟಿದೆ ನಮ್ಮ ಸರಕಾರ. ನಕ್ಸಲ್ ಹೋರಾಟವನ್ನು ಬಿಟ್ಟು ಉಳಿದ ಯಾವುದೇ ಹೋರಾಟವನ್ನು ಅಲ್ಲಿನ ಜನ ನೆಚ್ಚಿಕೊಂಡರೆ ಗುಲ್ಬರ್ಗದ ರೈತರಿಗಾದ ಸ್ಥಿತಿಯೇ ಅವರಿಗೂ ಆಗುವ ಸಾಧ್ಯತೆಗಳು ಅಧಿಕ. ಒಂದೊಮ್ಮೆ ಸರಕಾರ ತನ್ನ ಅಧಿಕಾರದ ಬಲದಿಂದ ಜನರನ್ನು ಬೆದರಿಸಿ ಕೃಷಿಯೋಗ್ಯ ಭೂಮಿಯನ್ನು ವಶಪಡಿಸಿಕೊಂಡರೆ ನಂತರದ ದಿನಗಳಲ್ಲಿ ಆಕಾಶದ ಕಡೆ ಮುಖ ಮಾಡುವ ಆಹಾರ ಉತ್ಪನ್ನಗಳ ಬೆಲೆಯ ಬಿಸಿ ಜನರಿಗಿ ಮುಟ್ಟಿದಾಗ ಶುರುವಾಗುವ ಹೋರಾಟವನ್ನು ತಡೆಯಲು ಸರಕಾರದ ಬಳಿ ' ಅಪರೇಷನ್ ಗ್ರೀನ್ ಹಂಟ್' ನಂತಹ ಯೋಜನೆಗಳನ್ನು ಬಿಟ್ಟು ಬೇರೆ ಯೋಚನೆಗಳಿವೆಯೇ?
Monday, May 31, 2010
ಆಪರೇಷನ್ ಗ್ರೀನ್ ಹಂಟ್ ನಿಂದ ನಕ್ಸಲರ ದಮನ ಸಾಧ್ಯವ?
C©üªÀÈæ¢üÞ J®ègÀ£ÀÆß vÀ®Ä¦zÁPÀët ªÀiÁªÉÇêÁzÀ ªÀÄgÉ0iÀiÁV ©qÀÄvÀÛzÁ? EwÛÃZÉUÉ ªÀiÁzsÀåªÀÄzÀ°è ªÀiÁªÉÇêÁzÀzÀ §UÉÎ £ÀqÉ0iÀÄÄwÛgÀĪÀ ZÀZÉðUÀ¼À£ÀÄß £ÉÆÃrzÀgÉ F ¥Àæ±Éß ºÀÄlÄÖvÀÛzÉ. J®ègÀÆ ªÀiÁªÉÇêÁzÀPÉÌ zÀƶ¸ÀÄwÛgÀĪÀÅzÀÄ C©ªÀÈ¢üÞ J®ègÀ£ÀÆß vÀ®Ä¥ÀÅwÛ®è JA§ PÁgÀtªÀ£ÀÄß. ºËzÀÄ EzÀÄ ªÀÄÆ® PÁgÀt JA§ÄzÉÃ£ÉÆÃ ¸Àj, DzÀgÉ CzÉÆAzÉà PÁgÀtªÁ?
CzÉÆAzÉà PÁgÀtªÁVzÀÝgÉ £ÀUÀgÀÀÉ ¥ÀæzÉñÀzÀ ªÀÄzsÀåªÀÄ ªÀUÀðzÀ d£ÀgÀÄ 0iÀiÁPÉ CzÀgÉqÉUÉ DPÀ¶ðvÀgÁVzÁÝgÉ, J®ègÀÆ C®è¢zÀÝgÀÆ PÉ®ªÀgÀÄ. E£ÀÆß §ºÀ¼ÀµÀÄÖ ªÀÄA¢ ¸ÀgÀPÁgÀ¢AzÀ MAzÀµÀÄÖ ¸ËPÀ0iÀÄð ¥ÀqÉ¢gÀĪÀªÀgÀÆ PÀÆqÀ 0iÀiÁPÉ £ÀPÀì¯ï ªÁzÀzÉqÉUÉ ¸É¼É0iÀÄ®àqÀÄwÛzÁÝgÉ? F ¥Àæ±Éß PÉüÀĪÀªÀgÉà E®èªÁVzÁÝgÉ J£Àß§ºÀÄzÀÄ.
¤d ¸ÀgÀPÁgÀzÀ ºÉýPÉ C¦àvÀ¦à ¤dªÁV C©üªÀÈæ¢üÞ ¨sÁgÀvÀzÀ DyðPÀvÉ0iÀÄ PÉÆ£É0iÀÄ ªÉÄnÖ®°ègÀĪÀ D¢ªÁ¹UÀ¼À£ÀÄß zÀ°vÀgÉ®ègÀ£ÀÆß vÀ®Ä¦©lÖgÉ £ÀPÀì¯ï ZÀ¼ÀĪÀ½0iÀÄ ¥Àæ¨sÁªÀ PÀrªÉÄ0iÀiÁV©qÀ§ºÀÄzÀÄ. DzÀgÉ JµÀÄÖ ¢£ÀzÀªÀgÉUÉ? C©üªÀÅöæ¢üÞ0iÀÄ eÉÆvÉUÉ F £ÀªÀÄä ¸ÉÆÃ PÁ¯ïØ ¥ÀæeÁ¥Àæ¨sÀÄvÀézÀ°ègÀĪÀ ¨sÀæµÁÖZÁgÀ , ¥ÀæeÁ¥Àæ¨sÀÄvÀézÀ CtPÀªÉA§AvÉ ºÀt«zÀݪÀgÀÄ ªÀiÁvÀæªÉà ZÀÄ£ÁªÀuÉ UÉ®è®Ä ¸ÁzsÀå«gÀĪÀAvÀ ªÀåªÀ¸ÉÜ – EªÀÅUÀ¼ÀÄ £ÁªÀÅ §ºÀÄvÉÃPÀ gÁdPÁgÀtÂUÀ¼ÀÄ ºÉüÀĪÀAvÉ zÁj vÀ¦àzÀ ªÀÄPÀ̼ÀÄ £ÀPÀì¯ï ZÀ¼ÀĪÀ½0iÀÄ£ÀÄß ¨ÉA§°¸À®Ä ªÀÄvÀÄÛ £ÀPÀì¯ï ªÁzÀzÉqÉUÉ DPÀ¶ðvÀgÁV ¸ÀgÀPÁgÀzÀ «gÀÄzsÀÞ ºÉÆÃgÁqÀ®Ä PÁgÀt.
D¥ÀgÉõÀ£ï VæÃ£ï ºÀAmï ¤AzÀ ¥Àæ¸ÀÄÛvÀ«gÀĪÀ ¸ÀªÀĸÀÛ £ÀPÀì¯ï PÁªÉÄæÃqïUÀ¼À£ÀÄß PÉÆAzÀÄ ºÁPÀĪÀÅzÀÄ §°µÀ× ¸ÉÊ£Àå ºÉÆA¢gÀĪÀ ¸ÀgÀPÁgÀPÉÌ MAzÀµÀÄÖ ªÀµÀðUÀ¼À°è ¸ÁzsÀåªÁUÀ§ºÀÄzÀÄ, DzÀgÉ £É£À¦gÀ° ªÀåªÀ¸ÉÜ0iÀÄ ±ÀÄ¢ÞÃPÀgÀtªÁUÀĪÀªÀgÉUÉ £ÀPÀì®gÀÄ ªÀÄvÉÛ £ÀªÉÆä¼ÀV¤AzÀ¯Éà ºÀÄnÖ §gÀÄvÁÛgÉ.
£ÀªÀÄä DeÁzï»Azï PÀ£ÀßqÀ ªÉ¨ï¸ÉÊn£À £ÀA©PÉ0iÀÄAvÉ
DzÀ±ÀðªÁ¢UÀ½UÉ PÉÆ£É¬ÄgÀ§ºÀÄzÀÄ DzÀgÉ DzÀ±ÀðPÀÌ®è. ¯Á¯ï ¸À¯ÁªÀiï.
Friday, May 28, 2010
ಗುಲ್ಬರ್ಗಾದ ಥೆರ್ಮಲ್ ಸ್ಥಾವರದ ಬಗ್ಗೆ ಪತ್ರಿಕಾ ಪ್ರಕಟಣೆ.
¨sÁgÀvÀ PÀªÀį夏ïÖ ¥ÀPÀë (ªÀiÁªÉÇêÁ¢)
PÀ£ÁðlPÀ
ªÀiÁ£Àå ªÀiÁzsÀåªÀÄ ¥Àæw¤¢üUÀ¼Éà ºÉÆÃgÁlzÀ ±ÀĨsÁ±ÀAiÀÄUÀ¼ÀÄ. UÀÄ®âUÀðzÀ°è «zÀÄåvï ¸ÁܪÀgÀzÀ £ÉªÀzÀ°è PÀȶAiÉÆÃUÀå ¨sÀÆ«ÄAiÀÄ£ÀÄß ªÀ±À¥Àr¹ §qÀ gÉÊvÀgÀ£ÀÄß MPÀ̯ɩ⹠©¸ÀÄqÀĪÀ ºÀÄ£ÁßgÀ £ÀqɸÀÄwÛgÀĪÀÅzÀgÀ §UÉÎ £ÀªÀÄä F ºÉýPÉAiÀÄ£ÀÄß ©qÀÄUÀqÉ ªÀiÁqÀÄwÛzÉÝêÉ. EzÀ£ÀÄß ¥ÀjUÀt¹ ¥ÀæPÀn¸À¨ÉÃPÉAzÀÄ F ªÀÄÆ®PÀ PÉýPÉÆ¼ÀÄîwÛzÉÝêÉ.
ºÉÆÃgÁlzÀ°è vÀªÉÆäA¢UÉ. UÀAUÁzsÀgÀ
19-05-2010 ¹.¦.L (ªÀiÁªÉÇêÁ¢)
PÀ£ÁðlPÀ
--------------------------------------------------
xÀªÀÄð¯ï «zÀÄåvï ¸ÁܪÀgÀ ¤ªÀiÁðtzÀ ºÉ¸Àj£À°è UÀÄ®âUÀðzÀ ºÉÆ£ÀßQgÀtV, ¦ügÉÆÃeÁ¨Ázï, £Àr¹£ÀÆßgÀÄ UÁæªÀÄUÀ½UÉ ¸ÉÃjzÀ 1500 PÀÆÌ ºÉZÀÄÑ KPÀgÉ ¥sÀ®ªÀvÁÛzÀ ¨sÀÆ«ÄAiÀÄ£ÀÄß ªÀ±À¥Àr¹PÉÆAqÀÄ 15000PÀÆÌ ºÉZÀÄÑ gÉÊvÀgÀ£ÀÄß MPÀ̯ɩ⹠§zÀÄPÀÄ £Á±À ªÀiÁqÀ®Ä ºÉÆgÀngÀĪÀ ¸ÀPÁðgÀzÀ CPÀæªÀÄUÀ¼À£ÀÄß £ÁªÀÅ wêÀæªÁV RAr¸ÀÄwÛzÉÝêÉ.
¸ÀPÁðgÀzÀ F CPÀæªÀÄUÀ¼À£ÀÄß ¥Àæ²ß¹ ¥Àæw¨sÀn¹zÀÝPÁÌV d£ÀgÀ ªÉÄÃ¯É ¸ÀªÀiÁd«gÉÆÃ¢üUÀ¼À ªÉÄÃ¯É ºÁPÀĪÀ ªÉÆPÀzÀݪÉÄUÀ¼À£ÀÄß ºÁQ zËdð£ÀåUÀ¼À£ÀÄß £ÀqɸÀ¯ÁUÀÄwÛzÉ. d£ÀgÀÄ ¸ÀPÁðgÀzÀ QgÀÄPÀļÀ vÁ¼À¯ÁgÀzÉà vÁªÁVAiÉÄà vÀªÀÄä d«ÄãÀÄUÀ¼À£ÀÄß ©lÄÖPÉÆqÀĪÀAvÉ ªÀiÁqÀĪÀ- G¹gÀÄUÀnÖ¹ Nr¸ÀĪÀ zÀĵÀÖ¤ÃwUÀ¼À£ÀÄß ¸ÀPÁðgÀ C£ÀĸÀj¸ÀÄwÛzÉ. DzÀgÉ ¨ÁAiÀÄ°è ªÀiÁvÀæ AiÀiÁjAzÀ®Æ §®ªÀAvÀªÁV ¨sÀÆ«Ä ªÀ±À ¥Àr¹PÉÆ¼ÀÄîªÀÅ¢®è MtªÀiÁvÀÄ GzÀÄj¸ÀÄwÛgÀÄvÁÛgÉ
¨sÀÆ ¨ÁåAPï ºÉ¸ÀgÀ°è, C©üªÀÈ¢üÝ ºÉ¸Àj£À°è, UÀtÂUÁjPÉ ºÉ¸Àj£À°è, CgÀtå AiÉÆÃd£ÉUÀ¼À ºÉ¸Àj£À°è d£ÀgÀ ¨sÀÆ«ÄUÀ¼À£ÀÄß PÀ§¼À¸ÀĪÀ d£À«gÉÆÃ¢ü PÁAiÀÄðUÀ¼À£ÀÄß ¸ÀPÁðgÀUÀ¼ÀÄ ªÀiÁqÀÄvÀÛ¯Éà §gÀÄwÛªÉ. EAvÀºÀ zÀĵÀÖvÀ£ÀUÀ¼À «gÀÄzsÀÞ PÀ£ÁðlPÀzÀ ªÀįɣÁqÀÄ PÀgÁªÀ½AiÀÄ d£ÀgÀÄ, ¥À²ÑªÀÄ §AUÁ¼ÀzÀ £ÀA¢UÁæªÀÄ, ¹AUÀÆgÀÄ, ¯Á¯ïUÀqÀ, Mr¸ÀìzÀ PÀ½AUÀ£ÀUÀgÀ, £ÁgÁAiÀÄt ¥ÀlÚUÀ¼À d£ÀgÀÄ ¢üÃgÉÆÃzÁvÀÛªÁV ºÉÆÃgÁqÀÄwÛgÀĪÀÅzÀ£ÀÄß £Á«°è UÀªÀĤ¸À ¨ÉÃPÁVzÉ. CzÀgÀ®Æè ¯Á¯ï UÀqÀzÀ d£ÀgÀÄ ªÀÄvÉÆÛAzÀÄ ºÉeÉÓ ªÀÄÄAzÉ ºÉÆÃV EAvÀºÀ «£Á±ÀPÁj AiÉÆÃd£ÉUÀ½UÉ PÁgÀtPÀvÀðgÁVgÀĪÀ D¼ÀĪÀUÀðUÀ¼À »rvÀªÀ£Éßà QvÉÆÛUÉzÀÄ d£ÀgÀ ¥ÀAiÀiÁðAiÀÄ C¢üPÁgÀªÀ£ÀÄß ¤«Äð¸ÀĪÀ PÁAiÀÄðzÀ°è ªÀÄÄAzÉ ¸ÁUÀÄwÛzÁÝgÉ. zÉñÀzÀ d£ÀjUÉ ºÉÆÃgÁlzÀ ºÀ®ªÁgÀÄ ¥ÀæªÀÄÄR ¥ÁoÀUÀ¼À£ÀÄß vÉÆÃj¹ PÉÆnÖzÁÝgÉ. ZÀwÛøïUÀqÀ, eÁRðAqï, ©ºÁgÀ, Mr¸Àì, ¥À²ÑªÀħAUÁ¼ÀUÀ¼À°è d£ÀvÉAiÀÄ PÁæAwPÁj C¢üPÁgÀ ºÁUÀÆ d£ÀvÉAiÀÄ PÁæAwPÁj ¥ÀAiÀiÁðAiÀÄ C©üªÀÈ¢ÞUÀ¼ÀÄ ªÉÃUÀ ¥ÀqÉzÀÄPÉÆ¼ÀÄîwÛªÉ.
PÀ£ÁðlPÀzÀ d£ÀgÀÄ F ¥ÁoÀUÀ¼À£ÀÄß UÀ滹 vÀªÀÄä ºÉÆÃgÁlUÀ¼À°è C¼ÀªÀr¹PÉÆ¼ÀÄîªÀ CUÀvÀå EzÉ. E®è¢zÀݰè vÀªÀÄä §zÀÄPÀÄ ºÁUÀÆ £ÁqÀ£ÀÄß G½¹PÉÆ¼Àî®Ä C¸ÁzsÀåªÁUÀ§ºÀÄzÀÄ. «zÉò »vÁ¸ÀQÛUÀ¼ÀÄ, ¸ÀPÁðgÀUÀ¼ÀÄ ªÀÄvÀÄÛ ¸ÁܦvÀ »vÁ¸ÀQÛUÀ¼ÀÄ J¯Áè ¸ÉÃjPÉÆAqÀÄ £ÀªÀÄä zÉñÀzÀ ¨sÀÆ«Ä ºÁUÀÆ d£ÀgÀ£ÀÄß PÉÆ¼ÉîºÉÆqÉAiÀÄÄwÛzÁÝgÉ. ©ænõÀgÀÄ ¨sÁgÀvÀ ©lÄÖ ºÉÆÃzÀ ªÉÄÃ¯É C©üªÀÈ¢üÞ ºÉ¸Àj£À°è PÉÆÃmÁåAvÀgÀ d£ÀgÀ §zÀÄPÀÄUÀ¼À£ÀÄß £Á±À ªÀiÁqÀ¯ÁVzÉ. FUÀ EzÀÄ ªÀÄvÀÆÛ ©gÀŤAzÀ £ÀqɸÀÀ¯ÁUÀÄwÛzÉ.
FUÁUÀ¯É d£ÀgÀ §zÀÄPÀÄUÀ¼À£ÀÄß £Á±À ªÀiÁr ¤ªÀiÁðt ªÀiÁrgÀĪÀ xÀªÀÄð¯ï ¸ÁܪÀgÀUÀ¼ÀÄ ¸ÁÜ¥À£ÉAiÀÄ ¸ÀªÀÄAiÀÄzÀ°è ¨sÀgÀªÀ¸É PÉÆlÖAvÀºÀ vÀªÀÄä ¸ÁªÀÄxÀåðzÀ ¥sÀÆtð ¥ÀæªÀiÁtzÀ°è JA¢UÀÆ PÀÆqÀ «zÀÄåvï GvÁàzÀ£É ªÀiÁrzÀ GzÁºÀgÀuÉ E®è. gÁAiÀÄZÀÆj£À ¸ÁܪÀgÀzÀ C£ÁºÀÄvÀUÀ¼À GzÁºÀgÀuÉ £ÀªÀÄä ªÀÄÄA¢zÉ. ªÁvÁªÀgÀtªÉ¯Áè ºÁgÀħƢ, GµÀÚvÉAiÀÄ wêÀæ ºÉZÀѼÀ, ¸ÀܽÃAiÀÄjUÉ PÉÆlÖ ¨sÀgÀªÀ¸ÉAiÀÄAvÉ GzÉÆåÃUÀ ¤ÃqÀ¢gÀĪÀÅzÀÄ, ¸ÀÄvÀÛªÀÄÄvÀÛ°£À ¨sÀÆ«ÄAiÀÄ PÀȶ ¸ÁªÀÄxÀåð ºÁ¼ÀÄ ªÀiÁrgÀĪÀÅzÀÄ... .. .. »ÃUÉ ¥ÀnÖ EzÉ. EµÉÖ¯Áè EzÀÝgÀÆ «zÀÄåvï GvÁàzÀ£ÉAiÀiÁzÀgÀÆ EzÉAiÀiÁ JAzÀgÉ CzÀÆ E®è. ªÀµÀðzÀ J¯Áè ¢£ÀUÀ¼À®Æè JgÀqÀPÀÆÌ ºÉZÀÄÑ WÀlPÀUÀ¼ÀÄ ¸ÀÜVvÀªÁVgÀÄvÀÛªÉ. ZÁ®£ÉAiÀİègÀĪÀ WÀlPÀUÀ¼ÁzÀgÀÆ ¥ÀÆtð ¥ÀæªÀiÁtzÀ°è GvÁàzÀ£É ªÀiÁqÀÄwÛªÉAiÀiÁ JAzÀgÉ CzÀÆ E®è. GvÁàzÀ£É DzÀ «zÀÄåvï ¸ÀÄvÀÛªÀÄÄvÀÛ°£À ºÀ½îUÀ¼À d£ÀjUÉà ¹UÀĪÀÅ¢®è. §ºÀÄvÉÃPÀ ¨ÉAUÀ¼ÀÆgÀÄ £ÀUÀgÀPÉÌ ºÁUÀÆ zÉÆqÀØ PÉÊUÁjPÉUÀ½UÉ ¥ÀÆgÉʸÀ¯ÁUÀÄvÀÛzÉ. gÉÊvÀgÀ ¥ÀA¥ÀĸÉlÄÖUÀ½UÉ ºÀ½îUÀ¼À ªÀÄ£ÉUÀ½UÉ ¸ÀgÀ§gÁdÄ DUÀĪÀÅ¢®è. DzÀgÉ EAvÀºÀ AiÉÆÃd£ÉUÀ½UÉ vÀªÀÄä §zÀÄPÀ£ÀÄß §°PÉÆqÀ¨ÉÃPÁzÀªÀgÀÄ ºÀ½îUÀ¼ÀÄ ªÀÄvÀÄÛ gÉÊvÁ¦UÀ¼ÁVgÀÄvÁÛgÉ. PÉÆÃmÁåAvÀgÀ gÀÆ¥Á¬Ä d£ÀgÀ vÉjUÉAiÀÄ ºÀtªÀ£ÀÄß RZÀÄð ªÀiÁr d£ÀgÀ §zÀÄPÀ£ÀÄß £Á±À ªÀiÁr ¤«Äð¸ÀĪÀ, ªÉÄmÉÆæÃ¥Á°l£ï £ÀUÀgÀUÀ¼ÀÄ ºÁUÀÆ zÉÆqÀØ G¢ÝªÉÄUÀ¼À »vÁ¸ÀQÛ ªÀiÁvÀæ PÁ¥ÁqÀĪÀ EAvÀºÀ ¸ÁܪÀgÀUÀ¼À£ÀÄß d£ÀgÀÄ ¸À»¹PÉÆ¼Àî¨ÁgÀzÀÄ.
EAvÀºÀ ¸ÁܪÀgÀUÀ¼À ¤ªÀiÁðtzÀ §zÀ°UÉ ¸ÀtÚ ªÀÄvÀÄÛ ªÀÄzsÀåªÀÄ UÁvÀæzÀ ¥ÀAiÀiÁðAiÀÄ ±ÀQÛ ªÀÄÆ®UÀ¼À ¤ªÀiÁðt ªÀiÁqÀ¨ÉÃPÀÄ. CzÀÄ ¸ËgÀ, ¸ÀtÚ vÉÆgÉUÀ¼ÀÄ gÀhÄjUÀ¼À §¼ÀPÉ, UÁ½, £ÉʸÀVðPÀ C¤®UÀ¼À §¼ÀPÉ EvÁå¢ DUÀ§ºÀÄzÀÄ. CAzÀgÉ d£ÀgÀÄ ºÁUÀÆ ¥Àj¸ÀgÀPÉÌ ºÁ¤ ªÀiÁqÀzÀ ¥ÀAiÀiÁðAiÀÄ AiÉÆÃd£ÉUÀ¼À£ÀÄß gÀƦ¸À¨ÉÃPÀÄ.
· ¸ÀPÁðgÀ PÀÆqÀ¯Éà F CPÀæªÀÄ AiÉÆÃd£É gÀzÀÄÝUÉÆ½¹ d£ÀgÀ£ÀÄß §®ªÀAvÀ¢AzÀ MPÀ̯ɩâ¸ÀĪÀÅzÀ£ÀÄß PÉÊ ©qÀ¨ÉÃPÀÄ.
· ºÉÆÃgÁl ¤gÀvÀ d£ÀgÀ ªÉÄÃ¯É ºÁQgÀĪÀ J¯Áè ªÉÆPÀzÀݪÉÄUÀ¼À£ÀÄß »AvÉUÉzÀÄPÉÆ¼Àî¨ÉÃPÀÄ.
· d£ÀgÀ ªÉÄÃ¯É zËdð£Àå £ÀqɹzÀ C¢üPÁjUÀ¼À ªÉÄÃ¯É PÀæªÀÄ PÉÊUÉÆ¼Àî¨ÉÃPÀÄ.
UÀAUÁzsÀgÀ
19-05-2010 ¹.¦.L (ªÀiÁªÉÇêÁ¢)
PÀ£ÁðlPÀ
Wednesday, November 04, 2009
ಪೊಲೀಸನ ಸ್ವಾತಂತ್ರ್ಯ , ಮಹಿಳೆಯರ ಬಿಡುಗಡೆ ಮತ್ತು ಮಾವೋವಾದಿಗಳ ವಿಜಯ.
" ಸ್ಟೇಶನ್ ಎದುರಿಗೆ ಏನು ಎದುರು ಅಂತ ನೋಡ್ಲಿಕ್ಕೆ ಹೋಗಿದ್ದೆ. ಪೊಲೀಸರು ಬಂಧಿಸಿದರು" ಮಿಡ್ನಾಪುರ ಸೆಂಟ್ರಲ್ ಜೈಲಿನ ಎದುರು ಇದಿಷ್ಟನ್ನು ಹೇಳುವಾಗ ಶುಭಾರಾಣಿಯ ಕಣ್ಣುಗಳಲ್ಲಿ ನಿರಾದುತ್ತಿತ್ತು.
೨೦ ಅಕ್ಟೋಬರ್ ೨೦೦೯ರನ್ದು ಮಾವೋವಾದಿಗಳು ಸಂಕ್ರೈಲ್ನ ಪೋಲಿಸ್ ಠಾಣೆಯ ಮೇಲೆ ದಾಳಿ ನಡೆಸಿ ಅತಿಂದ್ರನಾಥ್ ದತ್ತಾನನ್ನು ವಶಕ್ಕೆ ತೆಗೆದುಕೊಂಡರು. ಪೋಲಿಸ್ ಕಸ್ಟಡಿಯಿಂದ ಹದಿನಾಲ್ಕು ಜನ ಮಹಿಳೆಯರನ್ನು ಬಿಡುಗಡೆಗೊಳಿಸಬೇಕು ಎಂಬುದು ಅವರ ಬೇಡಿಕೆಯಾಗಿತ್ತು. ಮುಖ್ಯವಾಹಿನಿಗಳಲ್ಲಿ ಇದರ ಬಗ್ಗೆ ದೊಡ್ಡ ಚರ್ಚೆಯೇ ನಡೆಯಿತು, ಕಂದಹಾರ್ ವಿಮಾನ ಅಪಹರಣಕ್ಕೆ ಹೋಲಿಸಿಯು ವಾದಗಳು ನಡೆದವು.
ಮಾವೋವಾದಿಗಳ ಬೇಡಿಕೆಯೆಂತೆ ಮಹಿಳೆಯರ ಬಿಡುಗಡೆಯಾಯಿತು. ಒತ್ತಾಳಾಗಿದ್ದ ಅತಿಂದ್ರನಾಥ್ ದತ್ತಾನನ್ನು ಮಾವೋವಾದಿಗಳು ಬಿಡುಗಡೆಗೊಳಿಸಿದರು. ಸರಕಾರಕ್ಕೆ ಮುಜುಗರಉಂಟಾಗುವಂತೆ ಅತಿಂದ್ರನಾಥ್ ಮಾವೋವಾದಿಗಳನ್ನು ಖಂಡಿಸದೆ ಮಾತುಕತೆಯಾಡಬೇಕು ಎಂದು ಆಗ್ರಹಿಸಿದರು, ಮಾಧ್ಯಮಗಳ ಮುಖಾಂತರ.
ಈ ಎಲ್ಲಾ ಘಟನೆಗಳ ಕೇಂದ್ರಬಿಂದುವಾಗಿರುವ ಹದಿನಾಲ್ಕು ಮಹಿಳೆಯರು ಯಾರು? ಇವರೆಲ್ಲರನ್ನು ತೆಶಬಂದ್ ಹಳ್ಳಿಯ ಸುತ್ತಮುತ್ತಲಿಂದ ಸೆಪ್ಟೆಂಬರ್ ೩ರದು ಬಂಧಿಸಲಾಗಿತ್ತು. ಸೆ. ೨ರನ್ದು ಮಧುಪುರಿಯಲ್ಲಿ ರಾಜ್ಯದ ಪಡೆಗಳು ಆದಿವಾಸಿಗಳ ಪ್ರತಿಭಟನಾ ಮೆರವಣಿಗೆಯ ( ಪ್ರತಿಭಟನೆ ಮಹಿಳೆಯೊಬ್ಬಳ ಮೇಲೆ ನಡೆಸಿದ ಅತ್ಯಾಚಾರದ ವಿರುಧ್ಧ) ಗುಂಡಿನ ಮಳೆಗರೆದಿದ್ದರು.
ಅತಿಂದ್ರನಾಥ್ ದತ್ತಾನ 'ಸ್ವಾತಂತ್ರ್ಯಕ್ಕೆ' ಬದಲಿಗೆ ಬಿಡುಗಡೆಯಾದ ಮಹಿಳೆಯರ ಮೇಲಿದ್ದ ಆರೋಪ - ಮಾರಕಾಸ್ತ್ರಗಳಿಂದ ದೊಂಬಿ, ಹತ್ಯಾ ಯತ್ನ, ರಾಷ್ಟ್ರದ ವಿರುಧ್ಧ ಯುಧ್ಧ ಸಾರುವಿಕೆ, ಯುಧ್ಧಕ್ಕಾಗಿ ಹಣ ಸಂಗ್ರಹಿಸುವಿಕೆ, ಕಾನೂನು ಬಾಹಿರವಾಗಿ ಶಸ್ತ್ರಾಸ್ತ್ರ ಸಂಗ್ರಹ - ಎಲ್ಲವು ಜಾಮೀನುರಹಿತ ಅಪರಾಧಗಳು. ಎಲ್ಲವನ್ನು ಸರಕಾರ ಹಿಂದಕ್ಕೆ ಪಡೆದಿರುವುದು ಅವರ ಬಿಡುಗಡೆಯಿಂದ ಖಚಿತಗೊಂಡಿದೆ.
ಅ ಮಹಿಳೆಯರಲ್ಲಿ ಒಬ್ಬಳಾದ ಶುಭಾರಾಣಿ ಬಾಸ್ಕೆಯನ್ನು ಈ ಲೇಖಕ ಮಾತನಾಡಿಸಿದ. ಆಕೆ ಹೇಳಿದ್ದು - ಮನೆಯಲ್ಲಿದ್ದಾಗ ಹೊರಗಡೆ ಗಲಾಟೆಯಗುತ್ತಿತ್ತು. ಪೊಲೀಸರು ಕೆಲವು ಮಹಿಳೆಯರನ್ನು ಬಂಧಿಸುತ್ತಿದ್ದರು . ಅದೇನೆಂದು ವಿಚಾರಿಸುವ ಸಲುವಾಗಿ ಬಾಸ್ಕೆ ಹೊರಬಂದಾಗ ' ಸರಕಾರದ ಮೇಲೆ ಯುಧ್ಧ ಸಾರಿದ ಆರೋಪ ಹೊರಿಸಿ ಕಂಥಪಹಾರ್ ಕ್ಯಾಂಪಿಗೆ ಎಳೆದೊಯ್ಯಲಾಯಿತು.
ಇಬ್ಬರು ಮಕ್ಕಳ ತಾಯಿಯಾದ ಪದ್ಮಮೊನಿ ಹೇಳುವಂತೆ ಪೊಲೀಸರು ಮಾವೋವಾದಿಗಳು ಹಳ್ಳಿಯಲ್ಲಿ ಆಶ್ರಯ ಪಡೆದಿದ್ದಾರೆ ಎಂಬ ನೆಪದಿಂದ ಹಳ್ಳಿ ಪ್ರವೇಶಿಸಲು ಬಂದಾಗ ಊರಿನವರೆಲ್ಲ ತಮ್ಮ ತಮ್ಮ ಕೆಲಸಗಳನ್ನು ಬಿಟ್ಟು ಪೋಲೀಸರನ್ನು ಸುತ್ತುವರೆದರು. ಮಾವೋವಾದಿಗಳನ್ನು ರಕ್ಷಿಸುವ ಸಲುವಾಗಿ ಅಲ್ಲ. ಹಳ್ಳಿಯ ಪ್ರತಿ ಮನೆಗೂ ನುಗ್ಗಿ ಸಿಕ್ಕಿದನ್ನು ಧ್ವಂಸ ಮಾಡುವ, ಲುತಿಗೈಯ್ಯುವ , ಬಡಿಯುವ ಪೋಲಿಸರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು.
ಸುತ್ತಲಿನ ಹಳ್ಳಿಯ ಜನರೂ ತಮ್ಮ ನೆರೆಯವರ ಬೆಂಬಲಕ್ಕೆ ಬಂದರು. ಎಲ್ಲಾ ಮಹಿಳೆಯರನ್ನು ಬಂಧಿಸಿ ಕಂಥಪಹಾರಿ ಠಾಣೆಗೆ ಕರೆದೊಯ್ದರು. ಹೋಗುವಾಗ ಕಂಥಪಹಾರಿ ಬಜಾರಿಗೆ ನಡೆದು ಹೋಗುತ್ತಿದ್ದ ರಾಮದುಲಾಲ್ ಮಂದಿಯನ್ನು ಬಂಧಿಸಿದರು, ಅದೇ ಆರೋಪಗಳೊಂದಿಗೆ. ಆತನು ಈಗ ಬಿಡುಗಡೆ ಆಗಿದ್ದಾನೆ.
ಚಿದಂಬರಂ- ಬುಧ್ಧದೆವರಿಂದ ಯುಧ್ಧಕ್ಕೆ ನುಕಲ್ಪಟ್ಟ ಲಾಲ್ ಗಡದಲ್ಲಿ ಸುಳ್ಳು ಆರೋಪಗಳನ್ನು ಹೊರಿಸಿ ಬಂಧಿಸುವುದು ದಿನನಿತ್ಯದ ಮಾತಾಗಿದೆ. ಉಳಿದ ಆದಿವಾಸಿ ಪ್ರದೇಶಗಳಿಗೂ ಇದನ್ನು ವಿಸ್ತರಿಸುವ ವಿಚಾರ ಸರಕಾರಗಳಿಗಿದೆ.
'ಉಳಿದೆಲ್ಲಾ ಹೋರಾಟಗಳು ನಮ್ಮನ್ನು ರಾಜ್ಯ ಪ್ರಾಯೋಜಿತ ಕ್ರೌರ್ಯ ಮತ್ತು ದಮನದಿಂದ ರಕ್ಷಿಸಲು ವಿಫಲವಾದಾಗಲಷ್ಟೇ ನಾವು ಮಾವೋವಾದಿಗಳ ಸಹಾಯ ಪಡೆಯುವ ಬಗ್ಗೆ ಯೋಚಿಸುತ್ತೇವೆ' - ಇದು ಅ ಪ್ರದೇಶದಲ್ಲಿನ ಬಹುತೇಕ ಆದಿವಾಸಿಗಳ ನಿಲುವು. ಮಾವೋವಾದಿಗಳ ಮೇಲೆ ಅವರಿಟ್ಟಿದ್ದ ನಂಬುಗೆ ಮಾವೋವಾದಿಗಳ ಈ ಕಾರ್ಯದಿಂದ ದ್ವಿಗುಣಗೊಂಡಿದೆ ಎಂಬುದರಲ್ಲಿ ಅನುಮಾನವಿಲ್ಲ.ಅಮಾಯಕರನ್ನು ಬಂಧಿಸುವ ಸರಕಾರದ ಕ್ರಮಗಳನ್ನು ಮುಂಚಿನಿಂದ ಶಾಂತ ರೀತಿಯ ಚಳುವಳಿಗಳಿಂದ, ಪ್ರತಿಭಟನೆಗಳಿಂದ ಖಂಡಿಸುತ್ತಿದ್ದ ಸಂಘಟನೆಗಳ ಮನವಿಗಳ ಬಗ್ಗೆ ತಿರಸ್ಕಾರವನ್ನೇ ಉತ್ತರವನ್ನಾಗಿ ಕೊಡುತ್ತಿದ್ದ ಸರಕಾರ ಈಗ ಮಾವೋವಾದಿಗಳ ಸಶಸ್ತ್ರ ಹೋರಾಟಕ್ಕೆ, ಅವರ ಬೇಡಿಕೆಗೆ ತಲೆಬಾಗಿರುವುದು ಮಾವೋವಾದಿಗಳ ಭಾಷೆಯಷ್ಟೇ ಈ ಸರಕಾರಕ್ಕೆ ಉತ್ತರ ಕೊಡಬಲ್ಲದು ಎಂಬ ಭಾವನೆಯನ್ನು ಅ ಪ್ರದೇಶದ ಜನರಲ್ಲಿ ಮೂಡಿಸಿದರೆ ಅಚ್ಚರಿಯಿಲ್ಲ.
Tuesday, March 31, 2009
ಸ್ವಾತಂತ್ರ್ಯ?!
ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ?
ಅವರ ಕುರ್ಚಿಯಲಿ
ಇವರು ಕುಳಿತರು
ಯಾರಿಗೆ ಬಂತು ಸ್ವಾತಂತ್ರ್ಯ?
ಕೆಂಪು ಕೋಟೆಯಲಿ
ಬದಲಾಯಿತು ಬಾವುಟ
ಬಾವುಟವಷ್ಟೇ ಬದುಕಲ್ಲ!!
ಗರಿ ಗರಿ ನೋಟಿನ
ಪರಿಮಳದಲ್ಲಿ
ರೊಟ್ಟಿ ತಟ್ಟಲೂ ಹಿಟ್ಟಿಲ್ಲ.
ಪಬ್ಬು ದಿಸ್ಕೋಗಳ
ಗೊಂದಲದಲ್ಲಿ ಮಬ್ಬಾಗಿ
ಹೋದವರ ಲೆಕ್ಕಿಲ್ಲ.
ಒಂದು ಓಟಿಗೆ
ಸಾವಿರವಂತೆ
ಎಲ್ಲಿಗೆ ಬಂತು ಸ್ವಾತಂತ್ರ್ಯ?
Saturday, March 07, 2009
ನಕ್ಸಲರ ಬಹಿರಂಗ ಸಭೆ.
ಪಶ್ಚಿಮ ಘಟ್ಟದಲ್ಲಿ ನಕ್ಸಲೀಯ ಚಟುವಟಿಕೆ ಆರಂಭಗೊಂಡ ನಂತರ ಇದೇ ಪ್ರಥಮ ಬಾರಿಗೆ ನಕ್ಸಲರು ಇಂತಹ ಬಹಿರಂಗ ಸಭೆ ನಡೆಸಿದ್ದು, ಇದರ ಮೂಲಕ ಮಲೆನಾಡು ಭಾಗದಲ್ಲಿನ ತಮ್ಮ ಪ್ರಾಬಲ್ಯವನ್ನು ಪ್ರದರ್ಶಿಸಿದಂತಾಗಿದೆ.
ಗುರುವಾರ ಸಂಜೆ ೬.೩೦ ರ ಸುಮಾರಿಗೆ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ , ಮಂದಗಾರು ಲತಾ, ಹೊಸಗದ್ದೆ ಪ್ರಭಾ ಒಳಗೊಂಡಂತೆ ೧೩ ಜನರ ಶಸ್ತ್ರಸಜ್ಜಿತ ತಂಡ ಬುಕ್ಕಡಿಬೈಲಿಗೆ ಭೇಟಿ ನೀಡಿ ಅಲ್ಲಿನ ಮನೆಮನೆಗೆ ತೆರಳಿ ಸಭೆಗೆ ಬರುವಂತೆ ಸೂಚಿಸಿದ್ದಾರೆ. ನಂತರ ಆರಂಭಗೊಂಡ ಸಭೆಯಲ್ಲಿ ಬಿ.ಜಿ. ಕೃಷ್ಣಮೂರ್ತಿ ಮಾತನ್ನಾಡಿ ಪಿ.ವಿ ನರಸಿಂಹರಾವ್ ಕಾಲದಿಂದ ಆರಂಭಗೊಂಡು ಈಗಿನವರೆಗಿನ ಕೇಂದ್ರ ಸರಕಾರದ ನೀತಿಗಳನ್ನು ಬಲವಾಗಿ ಖಂಡಿಸುವುದರೊಂದಿಗೆ ರಾಜ್ಯ ಸರಕಾರದ ನಿಲುವುಗಳ ವಿರುದ್ಧವೂ ಕಿಡಿಕಾರಿದ್ದಾಗಿ ತಿಳಿದುಬಂದಿದೆ.
ಸಭೆಯಲ್ಲಿ ಇದರ ಕುರಿತು ಕ್ರಾಂತಿಗೀತೆಗಳನ್ನು ಹಾಡಿ, ಕರಪತ್ರಗಳನ್ನು ಹಂಚಲಾಗಿದೆ. ತಮ್ಮ ಹೋರಾಟವನ್ನು ಬೆಂಬಲಿಸುವಂತೆ ಕರೆನೀಡಿ ಹಳ್ಳಿಬಿದರಗೊಡಿನಲ್ಲಿ ಇತ್ತೀಚಿಗೆ ಮನೆಯೊಂದಕ್ಕೆ ಬೆಂಕಿ ಹಚ್ಚಿದ ಪ್ರಕರಣವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಪೂರ್ಣ ವಿವರಳಿಗೆ ಇಲ್ಲಿ ಕ್ಲಿಕ್ ಮಾಡಿ.
Tuesday, February 10, 2009
ಪಬ್ಬು ಮತ್ತು ಮಬ್ಬು.
ಅಷ್ಟೂ ಜನ ಕೇರಳಕ್ಕೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಗುತ್ತಿಗೆದಾರನೊಬ್ಬ ಈ ವ್ಯವಸ್ಥೆ ಮಾಡಿದ್ದ. ಅಲ್ಲಿದ್ದವರು ಮುಸ್ಲಿಮರಾ? ಹಿಂದುಗಳಾ? ಬಡವರ ಧರ್ಮ ಯಾವುದಾದರೇನು?
'ಹಿಂದೂ ಹೆಂಗಸರಿಗೆ ಅವಮಾನ' ಎಂದು ಯಾರು ಬೊಬ್ಬಿಡಲಿಲ್ಲ. ಪಾಪ ಅವರಿಗೆ ಸಿರಿವಂತರು ದುಡ್ಡು ಪೋಲು ಮಾಡುವುದನ್ನು ತಪ್ಪಿಸಲೇ ಸಮಯವಿಲ್ಲ. ಒಂದಷ್ಟು ಪತ್ರಿಕೆಗಳ ಮುಖಪುಟಗಳಲ್ಲಿ, ಬಹಳಷ್ಟರ ಒಳಪುಟಗಳಲ್ಲಿ ಸುದ್ದಿಯಾಯಿತು. ಯಾವ ಟಿ.ವಿಯವನೂ ಮುಖ್ಯಮಂತ್ರಿಯ ಮುಖಕ್ಕೆ ಮೈಕ್ ಹಿಡಿದು ' ಇಂಥ ಘಟನೆ ನಡೆದಿದೆಯಲ್ಲಾ ನಾಚಿಕೆಯಾಗೊಲ್ವಾ ನಿಮಗೆ' ಅಂಥ ಕೇಳಲಿಲ್ಲ. ರಾಷ್ಟ್ರೀಯ ವಾಹಿನಿಗಳಿಗೆ ಇದು ' ಹಾರರ್' ವಿಷಯವಾಗಿ ಕಾಣಲಿಲ್ಲ. ಪಾಪ ಕೇಂದ್ರ ಮಂತ್ರಿಗಳಿಗೆ 'ಪಬ್ ಭರೋ ' ಮಾಡಿಸುವ ಆತುರ.
ನಲವತ್ತು ಮಂದಿ ಮಕ್ಕಳು ಹೆಂಗಸರು ಅನುಭವಿಸಿದ ಸಂಕಟಕ್ಕಿಂತ ನಾಲ್ಕು ಮಂದಿ ಸಿರಿವಂತರಿಗೆ ಬಿದ್ದ ಹೊಡೆತ ಹೆಚ್ಚಿನದಾಗಿ ಹೋಯಿತಾ ನಮಗೆ!?
ಕೊನೆಗೆ ಈ ಭಾರತ ದೇಶ ಯಾರಿಗೆ ಸೇರಿದ್ದು ? ಉತ್ತರ ತಿಳಿದಿರಬೇಕಲ್ಲ.......
ಜೈ ಭಾರತಾಂಬೆ.
Saturday, January 31, 2009
ಹೀಗೀಕೆ?
ಕನಸು ಕಾಣಿ - ಕಲಾಂ
ಸಮಸಮಾಜದ
ಕನಸ ಕಂಡೆ
ನಕ್ಸಲನೆಂದು ಜೈಲಿಗಟ್ಟಿದರು
ಹಿಂಗ್ಯಾಕೆ?
ಬೇಲಿಯೊಳಗಿನ
ಬೇಲಿಯಲ್ಲಿ
ಸತ್ಯವನ್ನಾಡುವವರಿದ್ದರು
ಹೊರಗಿನಿಗಿಂತ
ಹೆಚ್ಚಾಗಿ!!
ಹಿಂಗ್ಯಾಕೆ?