Monday, June 28, 2010
Naxal Movement In Karnataka
Ofcourse it should be accepted that arrest of many cadres is certainly a set back for the movement. At present the movement is facing difficulties because of small number of full time party workers. But this is not the end of the movement. Though for few days there will be decreased armed movement and the parties aim should be in organising the mass movements for which the conditions in the state and pattern of ruling by the government are perfect.
One should remember that the armed movement is a part of the naxal revolution and it is not the only way. The people of Karnataka has seen the success of Naxals though smal, in the agrarian movement in which they were actively involved. It was because of Naxals the conditions in the Malnad was improved a bit. People have seen that democratic people movements are being crushed by the government. Recent example is of S.K. Kantha who was fighting against the land acquisition near Gulbarga for thermal power plant. He was also leading the struggle of Poura Kaarmika's. He was arrested regarding the latter struggle and was also granted bail recently, but the government arrested him with a fear that the land acquisition may become difficult if he is out. Now the government forcefully made the farmers to accept its conditions, if they fail they will get least compensation.
When more land is being marked for all MNC's who will develop Karnataka, the people who have seen the democratic movements getting crushed from the government with an iron hand will join and lead the movement with naxal ideology.
Tuesday, June 22, 2010
ಕರ್ನಾಟಕದ ಗೃಹ ಮಂತ್ರಿಗೊಂದು ಪತ್ರ.
ನಕ್ಸಲರೆಂದರೆ ಕಾಡಿನಲ್ಲಿದ್ದು ಬಂದೂಕು ಹಿಡಿದಿರುವವರು ಮಾತ್ರ ಎಂದು ತಿಳಿದವರಿಂದ ಮಾತ್ರ ಈ ರೀತಿಯ ಹೇಳಿಕೆ ಬರಲು ಸಾಧ್ಯ. ಹೌದು , ಬಹಳಷ್ಟು ಜನ ಪ್ರಮುಖ ನಾಯಕರ ಬಂಧನದಿಂದ ರಾಜ್ಯದಲ್ಲಿ ನಕ್ಸಲರ ಸಂಖ್ಯೆ ಕ್ಷೀಣಿಸಿದೆ. ಆದರೆ ಕರ್ನಾಟಕ 'ನಕ್ಸಲ್ ಮುಕ್ತ'ರಾಜ್ಯವಾ?.
ಮೊದಲನೆಯದಾಗಿ ನಕ್ಸಲ್ ಚಳುವಳಿ ಭಾರತದಾದ್ಯಂತ ವ್ಯಾಪಿಸಲು ಮೂಲ ಕಾರಣ ದೇಶದ ಆಡಳಿತದಲ್ಲಿನ ಲೋಪದೋಷಗಳು, ರಾಜ್ಯಕ್ಕೂ ಅದು ಅನ್ವಯವಾಗುತ್ತೆ. ಒಂದೊಮ್ಮೆ ನಕ್ಸಲ್ ಹೋರಾಟ ಸಂಪೂರ್ಣವಾಗಿ ನಿಲ್ಲಬೇಕಾದರೆ ಸರಕಾರಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕು. ಆದರೆ ಅದು ಆಗುತ್ತಿದೆಯೇ? ಕರ್ನಾಟಕದ ಉದಾಹರಣೆಯನ್ನೇ , ಅದರಲ್ಲೂ ಕೇವಲ ಈಗಿನ ಸರಕಾರದ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಬಿ.ಜೆ.ಪಿ. ಸರಕಾರ ಅಧಿಕಾರಕ್ಕೆ ಬಂದ ನಂತರ ಕೊಟ್ಟಿರುವ ಆಡಳಿತ ಜನರಲ್ಲಿ ಭರವಸೆ ಮೂಡಿಸುವ ಹಾಗಿದೆಯಾ? ಗಣಿ ಮಾಫಿಯಾದವರ ಅಟ್ಟಹಾಸ , ಮಂತ್ರಿಗಳ ಭ್ರಷ್ಟಾಚಾರ, ಹಾದರ, ಕೋಮುಗಲಭೆಗಳು, ಎಲ್ಲಾ ಕೋಮಿನ ಮೂಲಭೂತವಾದಿಗಳ ಅಟ್ಟಹಾಸ, ಉತ್ತರ ಕರ್ನಾಟಕದಲ್ಲಾದ ಪ್ರವಾಹ ಸಂತ್ರಸ್ತರಿಗೆ ಎಲ್ಲಾ ಪಕ್ಷದವರು ಮಾಡಿದ ಮಾಡುತ್ತಿರುವ ಮೋಸ - ಜನರು ಈ ಕಾರಣಕ್ಕಾಗಿ 'ಪ್ರಜಾ ಪ್ರಭುತ್ವದಲ್ಲಿ' ನಂಬಿಕೆ ಇಡಬೇಕಾ? ಅಲ್ಲಿಗೂ ಜನರು ಸರಕಾರಕ್ಕೆ ಬೆಂಬಲ ಕೊಡುವಂತೆ ಇದ್ದಾರೆ ಎಂಬುದಕ್ಕೆ ಕಾರಣ ಅವರಿಗೆ ಮತ್ಯಾವ ಪರ್ಯಾವವೂ ಕಾಣದಿರುವುದೇ ಆಗಿದೆ.
ಸದ್ಯದ ಮಟ್ಟಿಗೆ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಹಿನ್ನೆಡೆ ಅನುಭವಿಸಿರಬಹುದು. ಆದರೆ ರಾಜ್ಯದ ಜನರಿಗೆ ಒಂದು ಸಂದೇಶ ಮುಟ್ಟಿದೆ. ನಮ್ಮನ್ನು ಸರಕಾರ ನಿರ್ಲ್ಯಕ್ಷಿಸುತ್ತಿದ್ದಾಗ ನಕ್ಸಲ್ ಚಳುವಳಿ ಮಾತ್ರ ನಮ್ಮ ಸಮಸ್ಯೆಗಳಿಗೆ ಉತ್ತರವಾಗಬಲ್ಲದು ಎಂದು. ಇದು ಮಲೆನಾಡಿನಲ್ಲಿ ನಕ್ಸಲರಿಗೆ ಸಿಕ್ಕ ಗೆಲುವು. ಸರಕಾರದ ಅಧಿಕಾರಿಗಳೇ ಹೇಳಿರುವಂತೆ ಕೆಲವು ಉತ್ತಮ ಅಧಿಕಾರಿಗಳ ನೆರವಿನಿಂದ ಮಲೆನಾಡಿನಲ್ಲಿ ನಕ್ಸಲ್ ಪ್ರಭಾವ ತಗ್ಗಿದೆಯಂತೆ. ಅಲ್ಲಿಗೆ ಉತ್ತಮ ಕೆಲಸ ಮಾಡುವ ಅಧಿಕಾರಿಗಳು ನಮ್ಮ ಜಾಗಕ್ಕೆ ಬರಬೇಕಾದರೆ ಮತ್ತು ಅಧಿಕಾರಿಗಳು ನಮ್ಮ ಪ್ರದೇಶದಲ್ಲಿ ಉತ್ತಮ ಕೆಲಸ ಮಾಡಬೇಕಾದರೆ ಒಂದಷ್ಟು ದಿನಗಳ ಮಟ್ಟಿಗಾದರೂ ಅಲ್ಲಿನ ಜನರು ನಕ್ಸಲ್ ಹೋರಾಟದಲ್ಲಿ ಭಾಗವಹಿಸಬೇಕೆಂದು ಸರಕಾರವೇ ಪರೋಕ್ಷವಾಗಿ ತಿಳಿಸಿದಂತಾಯಿತು.
ಉಳಿದಂತೆ ರಾಜ್ಯದ ಬಹುತೇಕ ಶಾಂತ ರೀತಿಯ ಹೋರಾಟಗಳನ್ನು ರಾಜ್ಯ ಸರಕಾರ ತನ್ನ ಕುತಂತ್ರದಿಂದ, ಅಧಿಕಾರದ ಬಲಪ್ರಯೋಗದಿಂದ ಹತ್ತಿಕ್ಕಿರುವುದನ್ನು ಜನರು ನೋಡಿದ್ದಾರೆ. ಇತ್ತೀಚಿನ ಉದಾಹರಣೆ ಗುಲ್ಬರ್ಗದ ಅಣು ವಿದ್ಯುತ್ ಸ್ಥಾವರ.
ಅಭಿವೃದ್ಧಿಯ ಹೆಸರಿನಲ್ಲಿ ಸಾವಿರಾರು ಎಕರೆಗಳನ್ನು ಕೃಷಿಯೇತರ ಚಟುವಟಿಕೆಗಳಿಗೆ ಕೊಡಲು ಹೊರಟಿದೆ ನಮ್ಮ ಸರಕಾರ. ನಕ್ಸಲ್ ಹೋರಾಟವನ್ನು ಬಿಟ್ಟು ಉಳಿದ ಯಾವುದೇ ಹೋರಾಟವನ್ನು ಅಲ್ಲಿನ ಜನ ನೆಚ್ಚಿಕೊಂಡರೆ ಗುಲ್ಬರ್ಗದ ರೈತರಿಗಾದ ಸ್ಥಿತಿಯೇ ಅವರಿಗೂ ಆಗುವ ಸಾಧ್ಯತೆಗಳು ಅಧಿಕ. ಒಂದೊಮ್ಮೆ ಸರಕಾರ ತನ್ನ ಅಧಿಕಾರದ ಬಲದಿಂದ ಜನರನ್ನು ಬೆದರಿಸಿ ಕೃಷಿಯೋಗ್ಯ ಭೂಮಿಯನ್ನು ವಶಪಡಿಸಿಕೊಂಡರೆ ನಂತರದ ದಿನಗಳಲ್ಲಿ ಆಕಾಶದ ಕಡೆ ಮುಖ ಮಾಡುವ ಆಹಾರ ಉತ್ಪನ್ನಗಳ ಬೆಲೆಯ ಬಿಸಿ ಜನರಿಗಿ ಮುಟ್ಟಿದಾಗ ಶುರುವಾಗುವ ಹೋರಾಟವನ್ನು ತಡೆಯಲು ಸರಕಾರದ ಬಳಿ ' ಅಪರೇಷನ್ ಗ್ರೀನ್ ಹಂಟ್' ನಂತಹ ಯೋಜನೆಗಳನ್ನು ಬಿಟ್ಟು ಬೇರೆ ಯೋಚನೆಗಳಿವೆಯೇ?
Monday, May 31, 2010
ಆಪರೇಷನ್ ಗ್ರೀನ್ ಹಂಟ್ ನಿಂದ ನಕ್ಸಲರ ದಮನ ಸಾಧ್ಯವ?
C©üªÀÈæ¢üÞ J®ègÀ£ÀÆß vÀ®Ä¦zÁPÀët ªÀiÁªÉÇêÁzÀ ªÀÄgÉ0iÀiÁV ©qÀÄvÀÛzÁ? EwÛÃZÉUÉ ªÀiÁzsÀåªÀÄzÀ°è ªÀiÁªÉÇêÁzÀzÀ §UÉÎ £ÀqÉ0iÀÄÄwÛgÀĪÀ ZÀZÉðUÀ¼À£ÀÄß £ÉÆÃrzÀgÉ F ¥Àæ±Éß ºÀÄlÄÖvÀÛzÉ. J®ègÀÆ ªÀiÁªÉÇêÁzÀPÉÌ zÀƶ¸ÀÄwÛgÀĪÀÅzÀÄ C©ªÀÈ¢üÞ J®ègÀ£ÀÆß vÀ®Ä¥ÀÅwÛ®è JA§ PÁgÀtªÀ£ÀÄß. ºËzÀÄ EzÀÄ ªÀÄÆ® PÁgÀt JA§ÄzÉÃ£ÉÆÃ ¸Àj, DzÀgÉ CzÉÆAzÉà PÁgÀtªÁ?
CzÉÆAzÉà PÁgÀtªÁVzÀÝgÉ £ÀUÀgÀÀÉ ¥ÀæzÉñÀzÀ ªÀÄzsÀåªÀÄ ªÀUÀðzÀ d£ÀgÀÄ 0iÀiÁPÉ CzÀgÉqÉUÉ DPÀ¶ðvÀgÁVzÁÝgÉ, J®ègÀÆ C®è¢zÀÝgÀÆ PÉ®ªÀgÀÄ. E£ÀÆß §ºÀ¼ÀµÀÄÖ ªÀÄA¢ ¸ÀgÀPÁgÀ¢AzÀ MAzÀµÀÄÖ ¸ËPÀ0iÀÄð ¥ÀqÉ¢gÀĪÀªÀgÀÆ PÀÆqÀ 0iÀiÁPÉ £ÀPÀì¯ï ªÁzÀzÉqÉUÉ ¸É¼É0iÀÄ®àqÀÄwÛzÁÝgÉ? F ¥Àæ±Éß PÉüÀĪÀªÀgÉà E®èªÁVzÁÝgÉ J£Àß§ºÀÄzÀÄ.
¤d ¸ÀgÀPÁgÀzÀ ºÉýPÉ C¦àvÀ¦à ¤dªÁV C©üªÀÈæ¢üÞ ¨sÁgÀvÀzÀ DyðPÀvÉ0iÀÄ PÉÆ£É0iÀÄ ªÉÄnÖ®°ègÀĪÀ D¢ªÁ¹UÀ¼À£ÀÄß zÀ°vÀgÉ®ègÀ£ÀÆß vÀ®Ä¦©lÖgÉ £ÀPÀì¯ï ZÀ¼ÀĪÀ½0iÀÄ ¥Àæ¨sÁªÀ PÀrªÉÄ0iÀiÁV©qÀ§ºÀÄzÀÄ. DzÀgÉ JµÀÄÖ ¢£ÀzÀªÀgÉUÉ? C©üªÀÅöæ¢üÞ0iÀÄ eÉÆvÉUÉ F £ÀªÀÄä ¸ÉÆÃ PÁ¯ïØ ¥ÀæeÁ¥Àæ¨sÀÄvÀézÀ°ègÀĪÀ ¨sÀæµÁÖZÁgÀ , ¥ÀæeÁ¥Àæ¨sÀÄvÀézÀ CtPÀªÉA§AvÉ ºÀt«zÀݪÀgÀÄ ªÀiÁvÀæªÉà ZÀÄ£ÁªÀuÉ UÉ®è®Ä ¸ÁzsÀå«gÀĪÀAvÀ ªÀåªÀ¸ÉÜ – EªÀÅUÀ¼ÀÄ £ÁªÀÅ §ºÀÄvÉÃPÀ gÁdPÁgÀtÂUÀ¼ÀÄ ºÉüÀĪÀAvÉ zÁj vÀ¦àzÀ ªÀÄPÀ̼ÀÄ £ÀPÀì¯ï ZÀ¼ÀĪÀ½0iÀÄ£ÀÄß ¨ÉA§°¸À®Ä ªÀÄvÀÄÛ £ÀPÀì¯ï ªÁzÀzÉqÉUÉ DPÀ¶ðvÀgÁV ¸ÀgÀPÁgÀzÀ «gÀÄzsÀÞ ºÉÆÃgÁqÀ®Ä PÁgÀt.
D¥ÀgÉõÀ£ï VæÃ£ï ºÀAmï ¤AzÀ ¥Àæ¸ÀÄÛvÀ«gÀĪÀ ¸ÀªÀĸÀÛ £ÀPÀì¯ï PÁªÉÄæÃqïUÀ¼À£ÀÄß PÉÆAzÀÄ ºÁPÀĪÀÅzÀÄ §°µÀ× ¸ÉÊ£Àå ºÉÆA¢gÀĪÀ ¸ÀgÀPÁgÀPÉÌ MAzÀµÀÄÖ ªÀµÀðUÀ¼À°è ¸ÁzsÀåªÁUÀ§ºÀÄzÀÄ, DzÀgÉ £É£À¦gÀ° ªÀåªÀ¸ÉÜ0iÀÄ ±ÀÄ¢ÞÃPÀgÀtªÁUÀĪÀªÀgÉUÉ £ÀPÀì®gÀÄ ªÀÄvÉÛ £ÀªÉÆä¼ÀV¤AzÀ¯Éà ºÀÄnÖ §gÀÄvÁÛgÉ.
£ÀªÀÄä DeÁzï»Azï PÀ£ÀßqÀ ªÉ¨ï¸ÉÊn£À £ÀA©PÉ0iÀÄAvÉ
DzÀ±ÀðªÁ¢UÀ½UÉ PÉÆ£É¬ÄgÀ§ºÀÄzÀÄ DzÀgÉ DzÀ±ÀðPÀÌ®è. ¯Á¯ï ¸À¯ÁªÀiï.